ರೇಷನ್ ಕಾರ್ಡ್ ರದ್ದಾಗಲಿದೆ, ಸರ್ಕಾರದ ಹೊಸ ರೂಲ್ಸ್!
ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್.! ಇನ್ಮುಂದೆ ರೇಷನ್ ಕಾರ್ಡ್ ರದ್ದಾಗಲಿದೆ, ಸರ್ಕಾರದ ಹೊಸ ರೂಲ್ಸ್! ನಮಸ್ಕಾರ ಗೆಳೆಯರೇ ಸರ್ಕಾರವು ಒದಗಿಸುತ್ತಿರುವ ಉಚಿತ ಪಡಿತರ ಪ್ರಯೋಜನವನ್ನು ಪಡೆಯಲು ನೀವು ಈ ಕೆಲಸ ಮಾಡಬೇಕೆಂದು ಸರ್ಕಾರ ತಿಳಿಸಿದೆ. ಈ ಕೆಲಸ ಮಾಡದಿದ್ದರೆ ನೀವು ಸರ್ಕಾರದಿಂದ ಪಡೆಯುವ ವಿವಿಧ ಸೌಲಭ್ಯವನ್ನು ವಂಚಿತರಾಗುತ್ತೀರ, ಕಾರ್ಡನ್ನು ವಜಾ ಮಾಡಲು ಸರ್ಕಾರ ತಿಳಿಸಿದೆ….
ಇ-ಶ್ರಮ್ ಕಾರ್ಡ ಯೋಜನೆ
ಇ-ಶ್ರಮ್ ಕಾರ್ಡ್ ಮಾಡಿಸಿಲ್ಲವೇ? ಏನಿದು? ಇಲ್ಲಿದೆ ಮಾಡುವ ವಿಧಾನ ನೀವು ಅಸಂಘಟಿತ ಕಾರ್ಮಿಕರೇ? ಹಾಗಾದರೆ ಕೂಡಲೇ ಇ-ಶ್ರಮ್ ಕಾರ್ಡ್ ಮಾಡಿಸಿ, ಹಲವಾರು ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಏನಿದು ಇ-ಶ್ರಮ್ ಕಾರ್ಡ್ ? ಅಸಂಘಟಿತ ಕೂಲಿ ಕಾರ್ಮಿಕರಿಗೆ ಆರ್ಥಿಕ ಸಹಾಯ ಒದಗಿಸುವ ದೃಷ್ಟಿಯಲ್ಲಿ ಕೇಂದ್ರ ಸರ್ಕಾರವು 2021 ರಲ್ಲಿ ಇ-ಶ್ರಮ್ ಪೋರ್ಟಲ್ ಬಿಡುಗಡೆಗೊಳಿಸಿದ್ದು, ಇದರಲ್ಲಿ ವಲಸೆ, ಕಟ್ಟಡ ಕಾರ್ಮಿಕರು,…
ಮನೆ ಇಲ್ಲದವರಿಗೆ ಉಚಿತ ಮನೆ ಯೋಜನೆ
ಮನೆ ಇಲ್ಲದವರಿಗೆ ಉಚಿತ ಮನೆ – ಈಗಲೇ ಅರ್ಜಿ ಸಲ್ಲಿಸಿ Karnataka Cm One Lakh Housing Scheme Online Application – ಕರ್ನಾಟಕ ರಾಜ್ಯ ಸರ್ಕಾರ ವಸತಿ ಬಡವರಿಗೆ ಮನೆ ಒದಗಿಸುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿದೆ. ಈ ಪೈಕಿ ‘ಮುಖ್ಯಮಂತ್ರಿ ಒಂದು ಲಕ್ಷ ವಸತಿ ಯೋಜನೆ’ ಪ್ರಮುಖವಾದುದು. ಈ ಯೋಜನೆಯ ಫಲಾನುಭವಿಗಳ…
ಉಚಿತ ಬೋರ್ ವೆಲ್ ಗಾಗಿ ಅರ್ಜಿ ಸಲ್ಲಿಸಿ
ಉಚಿತ ಬೋರ್ ವೆಲ್ ಗಾಗಿ ಅರ್ಜಿ ಸಲ್ಲಿಸಿ ಆತ್ಮೀಯ ಸಹೋದರರೆ ನೀರಿನ ಮಹತ್ವ ಕೃಷಿಯಲ್ಲಿ ಬಹಳ ಇದೆ ಹಾಗಾಗಿ ವ್ಯವಸಾಯಕ್ಕೆ ಬೇಕಾದ ನೀರನ್ನು ಕೃಷಿ ಭೂಮಿಗೆ ಒದಗಿಸಲು ರೈತ ಹಲವು ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಕೃಷಿ ಭೂಮಿಯ ಹತ್ತಿರದಲ್ಲಿ ಯಾವುದೇ ನೀರಿನ ಕಾಲುವೆಗಳಿದ್ದರೆ ಕಾಲುವೆಗಳ ಮೂಲಕ ಕೃಷಿ ಭೂಮಿಗೆ ನೀರಿನ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದು. ಅಥವಾ ಜಮೀನಿನ…
ರೈತರಿಗೆ ಭರ್ಜರಿ ಸಂತಸದ ಸುದ್ದಿ ಬೆಳೆ ಹಾನಿ ಪರಿಹಾರ ಮತ್ತೆ ದ್ವಿಗುಣ,
ರೈತರಿಗೆ ಭರ್ಜರಿ ಸಂತಸದ ಸುದ್ದಿ ಬೆಳೆ ಹಾನಿ ಪರಿಹಾರ ಮತ್ತೆ ದ್ವಿಗುಣ, ಸೂಪರ್ ಗಿಪ್ಟ್ ಕೊಟ್ಟ ಸರ್ಕಾರ ನಮಸ್ಕಾರ, ರೈತ ಭಾಂಧವರೇ ನಿಮಗೆ ಶುಭ ಸುದ್ದಿ, ಬೆಳೆ ಹಾನಿಗೊಳಗಾದ ರೈತರಿಗೆ ದುಪ್ಪಟ್ಟು ಬೆಳೆ ಪರಿಹಾರ ಹಣ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ರೈತ ಭಾಂದವರಿಗೆ ರೈತ ಸಮುದಾಯಕ್ಕೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಬೆಳೆ ಯಾವ ಕಾರಣಕ್ಕೆ…
ಮಿನಿ ಟ್ರ್ಯಾಕ್ಟರ್ ಸಬ್ಸಿಡಿ ಯೋಜನೆ:3 ಲಕ್ಷದವರೆಗೆ ಸಹಾಯಧನ & 50% ಸಬ್ಸಿಡಿ ನೀಡುತ್ತದೆ
ಮಿನಿ ಟ್ರ್ಯಾಕ್ಟರ್ ಸಬ್ಸಿಡಿ ಯೋಜನೆ:3 ಲಕ್ಷದವರೆಗೆ ಸಹಾಯಧನ & 50% ಸಬ್ಸಿಡಿ ನೀಡುತ್ತದೆ ಈಗಲೇ ಅರ್ಜಿ ಸಲ್ಲಿಸಿ. ಮಿನಿ ಟ್ರ್ಯಾಕ್ಟರ್ ಸಬ್ಸಿಡಿ ಯೋಜನೆ: ಒಳ್ಳೆಯ ಸುದ್ದಿ,. ಮಿನಿ ಟ್ರ್ಯಾಕ್ಟರ್ ಖರೀದಿಸಲು ಸರ್ಕಾರ ಶೇ.90ರಷ್ಟು ಸಬ್ಸಿಡಿ ನೀಡಲಿದ್ದು, ರೂ.3.15 ಲಕ್ಷದವರೆಗೆ ಸಬ್ಸಿಡಿ ದೊರೆಯಲಿದೆ. ನಮಸ್ಕಾರ ರೈತ ಸ್ನೇಹಿತರೇ, ಕೃಷಿ ಕೆಲಸ ಮಾಡಲು ಟ್ರ್ಯಾಕ್ಟರ್ ಅತ್ಯಂತ ಸೂಕ್ತವಾದ ಸಾಧನ…
ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಹೊಸ ಅಪ್ಡೇಟ್ ? ತಪ್ಪದೇ ನೋಡಿ?
ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಹೊಸ ಅಪ್ಡೇಟ್ ? ತಪ್ಪದೇ ನೋಡಿ? ನಮಸ್ಕಾರ, ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಹೊಂದಿರುವಂತಹ ಎಲ್ಲರಿಗೂ ಹೊಸ ಸುದ್ದಿ ಎಂದೇ ಹೇಳಬಹುದು, ಪಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಜೋಡಣೆ ಮಾಡಬೇಕೆಂದು ತಿಳಿಸಲಾಗಿದೆ. ಒಂದು ವೇಳೆ ಪಾನ್ ಕಾರ್ಡ್ ಗೆ ಆಧಾರ್…
ತೋಟಗಾರಿಕೆ ಇಲಾಖೆ ವತಿಯಿಂದ ಕೃಷಿ ಯಂತ್ರೋಪಕರಣಗಳ ಖರೀದಿಗೆ 50% ಸಬ್ಸಿಡಿ ಅರ್ಜಿ ಆಹ್ವಾನ.
ತೋಟಗಾರಿಕೆ ಇಲಾಖೆ ವತಿಯಿಂದ ಕೃಷಿ ಯಂತ್ರೋಪಕರಣಗಳ ಖರೀದಿಗೆ 50% ಸಬ್ಸಿಡಿ ಅರ್ಜಿ ಆಹ್ವಾನ. ಎಷ್ಟು ರೂಪಾಯಿ ವರೆಗೆ ಸಬ್ಸಿಡಿ ನೀಡುತ್ತಾರೆ ಎಂದು ತಿಳಿಯೋಣ. ಸರ್ಕಾರವು ರೈತರ ಹಿತದೃಷ್ಟಿಯಿಂದ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ರೈತರಿಗೆ ಕೃಷಿಯಲ್ಲಿ ಆದಾಯ ಹೆಚ್ಚಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದೆ. ಹಾಗೂ ಸದ್ಯದಲ್ಲಿ ತೋಟಗಾರಿಕೆ ಇಲಾಖೆಯ 2022-23ನೇ…
ಬಜೆಟ್ ನಲ್ಲಿ ರೈತರಿಗಾಗಿ ತಂದ ಹೊಸ 10 ಬಂಪರ್ ಯೋಜನೆಗಳು ನಿಮಗೆ ಗೊತ್ತಾ?
ಬಜೆಟ್ ನಲ್ಲಿ ರೈತರಿಗಾಗಿ ತಂದ ಹೊಸ 10 ಬಂಪರ್ ಯೋಜನೆಗಳು ನಿಮಗೆ ಗೊತ್ತಾ? ಹಾಗಾದ್ರೆ ಇಲ್ಲಿದೆ ನೋಡಿ. ರೈತರಿಗೆ ಸಿಹಿ ಸುದ್ದಿ ರೈತರಿಗೆ ಸಿಹಿಸುದ್ದಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ಹಲವಾರು ರೀತಿಯ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸುವುದರ ಮೂಲಕ ರೈತರಿಗೆ ಶುಭ ಸುದ್ದಿ ನೀಡಿದೆ. ಹಾಗೆಯೇ ರೈತರಿಗೆ ಕೃಷಿಯಲ್ಲಿ ಬೇಕಾಗುವ ಎಲ್ಲಾ ಅನುಕೂಲವನ್ನು ಮಾಡಲಾಗಿದೆ. ಕೇಂದ್ರ ಹಣಕಾಸು…
ಉದ್ಯೋಗಿನಿ ಯೋಜನೆ 2023
ಉದ್ಯೋಗಿನಿ ಯೋಜನೆ 2023 ಮಹಿಳೆಯರಿಗೆ 3 ಲಕ್ಷ ಬಡ್ಡಿ ರಹಿತ ಸಾಲ ಸೌಲಭ್ಯ ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ದಿ ನಿಗಮ ಜಾರಿಗೆ ತಂದಿರುವ ಉದ್ಯೋಗಿನಿ ಯೋಜನೆಯಲ್ಲಿ ಮಹಿಳೆಯರು 3 ಲಕ್ಷದ ವರೆಗೂ ಬಡ್ಡಿ ರಹಿತ ಸಾಲ ಪಡೆಯಬಹುದಾಗಿದೆ. ಏನಿದು ಉದ್ಯೋಗಿನಿ ಯೋಜನೆ? ಮಹಿಳೆಯರ ಸಬಲೀಕರಣಕ್ಕಾಗಿ, ಮಹಿಳೆಯರ ಉದ್ಯಮಶೀಲತೆ ಪ್ರೋತ್ಸಾಹಿಸಲು ಕೇಂದ್ರ ಸರ್ಕಾರವು ಈ ಮಹತ್ವದ ಯೋಜನೆ…