ಸರ್ಕಾರಿ ಯೋಜನೆ

ಕರ್ನಾಟಕ ರಾಜ್ಯದ ರೈತರ ಖಾತೆಗೆ ಹೊಸ ಯೋಜನೆ ಅಡಿಯಲ್ಲಿ ಎರಡು ಕಂತಿನಲ್ಲಿ ನಾಲ್ಕು ಸಾವಿರ ರೂಪಾಯಿ ಜಮಾ..!

ಕೆಲವು ದಿನಗಳಲ್ಲಿ ಕರ್ನಾಟಕದ ರೈತರ ಖಾತೆಗೆ ನೇರವಾಗಿ ಬೊಮ್ಮಾಯಿ ಅವರಿಂದ 4000 ಜಮಾ ಆಗಲಿದೆ..

ಈಗಾಗಲೇ ಭಾರತದ ಎಲ್ಲಾ ರೈತರಿಗೆ ಪಿಎಂ ಕಿಸಾನ್ ಸನ್ಮಾನ್ಯ ಇದ್ದೀಯ 13ನೇ ಕಂತಿನ ಹಣ ಜಮಾ ಆಗಿದೆ.

ಪ್ರಧಾನ ಮಂತ್ರಿ ಮೋದಿ ಅವರಿಂದ ಪ್ರಭಾವಿತಗೊಂಡು ಶ್ರೀಯುತ ಕರ್ನಾಟಕದ ಮುಖ್ಯಮಂತ್ರಿ ಆಗಿರುವಂತಹ ಕರ್ನಾಟಕದ ರೈತರ ಖಾತೆಗೆ ನೇರವಾಗಿ ಬೀಜ ಗೊಬ್ಬರ ಖರೀದಿಸಲು ಸಹಾಯವಾಗಲೆಂದು ಒಂದು ವರ್ಷಕ್ಕೆ ನಾಲ್ಕು ಸಾವಿರ ರೂಪಾಯಿ ನೇರವಾಗಿ ರೈತರ ಖಾತೆಗೆ ನೀಡುತ್ತೇವೆ ಎಂದು ಈಗಾಗಲೇ ಮಾತನ್ನು ನೀಡಿದ್ದು ಹೋದ ವರ್ಷ ಪ್ರತಿ ರೈತರಿಗೆ 4000 ಈಗಾಗಲೇ ಜಮಾ ಆಗಿದೆ..

ಈಗ ಈ ವರ್ಷದ ನಾಲ್ಕು ಸಾವಿರ ರೂಪಾಯಿ ಇನ್ನೂ ಕೆಲವೇ ದಿನಗಳಲ್ಲಿ ಜಮಾ ಆಗುತ್ತಿದ್ದು ನೀವು ನಿಮ್ಮ ಅರ್ಹತೆಯನ್ನು ಈಗಲೇ ಚೆಕ್ ಮಾಡಿಕೊಳ್ಳಿ..!

ಆದರೆ ಇದು ಕರ್ನಾಟಕದ ರಾಜ್ಯದ ವಿಷಯವಾಗಿದ್ದರಿಂದ ನೀವು ನಿಮ್ಮ ಅರ್ಹತೆಯನ್ನು ಚೆಕ್ ಮಾಡಿ ಕೊಳ್ಳಬೇಕೆಂದರೆ ವಿವಿಧ ರೀತಿಯ ಕ್ರಮಗಳನ್ನು ಪಾಲಿಸಬೇಕಾಗುತ್ತದೆ..

ನೀವು ರೈತರ ಹೆಸರಿನಲ್ಲಿ ಫ್ರೂಟ್ಸ್ ಐಡಿ ಎಂಬ ಒಂದು ಐಡಿ ಯನ್ನು ಈಗಾಗಲೇ ಜನರೇಟ್ ಮಾಡಿಸಿದ್ದರೆ ನಿಮಗೆ ಯಾವುದೇ ತರಹ ತೊಂದರೆ ಇಲ್ಲದೆ ನಿಮ್ಮ ಖಾತೆಗೆ ನೇರವಾಗಿ ಶ್ರೀಯುತ ಮುಖ್ಯಮಂತ್ರಿ ಅವರ 4000 ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಖಾತೆಗೆ ನೇರವಾಗಿ ಜಮಾ ಆಗುತ್ತದೆ..

ಈಗಾಗಲೇ ನಿಮ್ಮ ಹೆಸರಿನಲ್ಲಿ ಫ್ರೂಟ್ಸ್ ಐಡಿ ಜನರೇಟ್ ಆಗಿದ್ದರೆ ಯಾವುದೇ ತರಹದ ತೊಂದರೆ ಇಲ್ಲದೆ ನಿಮ್ಮ ಖಾತೆಗೆ ನೇರವಾಗಿ 4000 ಜಮಾ ಆಗುತ್ತದೆ ಇದರಲ್ಲಿ ಯಾವುದೇ ತರಹದ ಸಂದೇಹವಿಲ್ಲ..

Fruits id ಇಲ್ಲದೆ ಇದ್ದರೆ ಏನು ಮಾಡಬೇಕು..?

ಈ ಫುಡ್ ಐಡಿ ಯನ್ನು ನೀವು ನಿಮ್ಮ ಹೆಸರಿನಲ್ಲಿ ಇಲ್ಲದೆ ಇದ್ದರೆ ಕೂಡಲೇ ನಿಮ್ಮ ಸಮೀಪದ ನೆಟ್ ಸೆಂಟರ್ ಗೆ ಹೋಗಿ ಕೂಡಲೇ ನಿಮ್ಮ ಹೆಸರಿನಲ್ಲಿ ಫ್ರೂಟ್ಸ್ ಐಡಿ ಒಂದನ್ನು ನೋಂದಾಯಿಸಿಕೊಳ್ಳಿ ಇದಾದ ನಂತರ ಕೆಲವು ದಿನಗಳಲ್ಲಿ ಈ ಫ್ರೂಟ್ಸ್ ಐಡಿ ಜನರೇಟ್ ಆಗುತ್ತಿದ್ದು ಈ ಐಡಿ ಮುಖಾಂತರ ನಿಮ್ಮ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತದೆ..

Fruits ಐಡಿ ತೆಗೆಸಿಕೊಳ್ಳಲು ಬೇಕಾಗುವಂತಹ ಡಾಕ್ಯುಮೆಂಟ್ಸ್ ಗಳು ಯಾವವು..?

Fruits ಅಡಿ ತೆಗೆಸಿಕೊಳ್ಳಬೇಕೆಂದರೆ ಹಲವಾರು ತರಹದ ಡಾಕ್ಯುಮೆಂಟ್ಸ್ ಗಳು ಬೇಕಾಗಿದ್ದು ಯಾವ ಯಾವ ಎಂದು ಈ ಕೆಳಗಿನಂತೆ ನೋಡೋಣ ಬನ್ನಿ

ರೈತನ ಹೆಸರಿನಲ್ಲಿರುವ ಹೊಲದ ಪಹಣಿ ಪತ್ರ

2) ರೈತನ ಆಧಾರ್ ಕಾರ್ಡ್

3) ರೈತನ ಬ್ಯಾಂಕ್ ಖಾತೆ

4) ಬ್ಯಾಂಕ ಖಾತೆ ಹಾಗೂ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್..

ಈ ಮೇಲ್ಕಂಡ ಡಾಕ್ಯುಮೆಂಟ್ಸ್ಗಳನ್ನು ನೀವು ಕೂಡಲೇ ನಿಮ್ಮ ಸಮೀಪದ ನೆಟ್ ಸೆಂಟರ್ಗೆ ಹೋಗಿ ಅವರಲ್ಲಿ ಜನರೇಟ್ ಮಾಡಿಕೊಡಿ ಎಂದು ವಿನಂತಿಸಿ ಕೊಂಡಾಗ ಕೂಡಲೇ ಅವರು ನಿಮ್ಮ ಡಾಕ್ಯುಮೆಂಟ್ಸ್ ಗಳನ್ನು ವೆರಿಫೈ ಮಾಡಿ ಸರಿಯಾಗಿದ್ದರೆ ಕೂಡಲೇ ಮಾಡಿಕೊಡುತ್ತಾರೆ..

ಹೆಚ್ಚಿನ ಮಾಹಿತಿಗಾಗಿ..

ಈಗಾಗಲೇ ಪ್ರಧಾನಮಂತ್ರಿಯವರ 13ನೇ ಕಂತಿನ ಪ್ರತಿ ರೈತರ ಖಾತೆಗೂ ಜಮಾ ಆಗಿದ್ದು ಅದರಲ್ಲಿ ಸ್ವಲ್ಪ ರೈತರು ಸಣ್ಣ ಪುಟ್ಟ ತಪ್ಪುಗಳಿಂದಾಗಿ ಅವರ ಖಾತೆಗೆ 13ನೇ ಕಂತಿನ ಹಣ ಜಮಾ ಆಗಿಲ್ಲ ಅದಕ್ಕಾಗಿ ನೇಮಕಾತಿಗೆ 13ನೇ ಕಂತಿನ ಜಮಾ ಆಗಬೇಕೆಂದರೆ ಕೂಡಲೇ ನಿಮ್ಮ ಸಮೀಪದ ನೆಟ್ ಸೆಂಟರ್ ಹೋಗಿ ನಿಮ್ಮ ಸ್ಟೇಟಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುವುದು ಒಂದು ಉತ್ತಮ ಕಾರವಾದ ಕೆಲಸವಾಗಿದೆ..

ಹಾಗೆ ಫ್ರೂಟ್ಸ್ ಐಡಿ ಜನರೇಟ್ ಆಗದಿದ್ದರೆ ಕೂಡಲೇ ಫ್ರೂಟ್ಸ್ ಐಡಿ ಯನ್ನು ಜನರೇಟ್ ಮಾಡಿಕೊಂಡರೆ ನಿಮಗೆ ಸಹ 4000 ನೇರವಾಗಿ ನಿಮ್ಮ ಖಾತೆಗೆ ಜಮಾ ಆಗುತ್ತದೆ..

ಈ ಮೇಲ್ಕಂಡ ವಿಷಯಗಳ ಬಗ್ಗೆ ನಿಮಗೆ ಏನಾದರೂ ಮಾಹಿತಿ ತಿಳಿದಿದ್ದರೆ ಕೂಡಲೇ ನಮ್ಮನ್ನು ಸಂಪರ್ಕಿಸಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಎಲ್ಲ ತರಹದ ಸರ್ಕಾರಿ ಯೋಜನೆಗಳ ಬರುವಂತಹ ಸಹಾಯಧನ ಹಾಗೂ ಹಣವನ್ನು ಪಡೆದುಕೊಳ್ಳಲಿ ಪಡೆದುಕೊಂಡು ಮುಂದಿನ ನಿಮ್ಮ ಹಳ್ಳಕ್ಕೆ ಬೇಕಾಗಿರುವಂತ ಬೀಜ ಗೊಬ್ಬರಗಳ ಈ ಹಣದಿಂದ ಪಡೆದುಕೊಳ್ಳಿ

ಬೆಳೆ ಪರಿಹಾರದ ಕುರಿತು ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ

ಈಗಾಗಲೇ ಸ್ವಲ್ಪ ರೈತರಿಗೆ ಬೆಳೆ ಪರಿಹಾರ ಜಮಾ ಆಗಿದ್ದು ನಿಮಗೂ ಸಹ ಜಮಾ ಆಗಿದೆಯ? ಬೆಳೆ ಪರಿಹಾರವು 2 ಹಂತದಲ್ಲಿ ಜಮಾ ಆಗುತ್ತದೆ.ಈಗಾಗಲೇ ರಾಜ್ಯ ಸರ್ಕಾರದಿಂದ ಕೆಲವು ಜಿಲ್ಲೆಗಳಲ್ಲಿ ರೈತರಿಗೆ ಬೆಳೆ ಪರಿಹಾರ ಜಮಾ ಆಗಿದೆ…ನಿಮಗೆ ಬೆಳೆ ಪರಿಹಾರ ಜಮಾ ಆಗಿದೆ ಅಥವಾ ಇಲ್ಲವೋ ಈಗಲೇ ನೋಡಿ..https://landrecords.karnataka.gov.in/PariharaPayment/ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಈ ವರ್ಷದ ಬೆಳೆ ಪರಿಹಾರ ಜಮಾ ಆಗಿದೆ ಅಥವಾ ಇಲ್ಲವೋ ಎಂಬುದು ನಿಮಗೆ ಅತಿ ಸುಲಭವಾಗಿ ತಿಳಿಯುತ್ತದೆ..ನಿಮಗೆ ಇಲ್ಲಿಯವರೆಗೂ ಎಷ್ಟು ವರ್ಷದ ಬೆಳೆ ಪರಿಹಾರ ಜಮಾ ಆಗಿದೆ ಯಾವ ವರ್ಷದ ಬೆಳೆ ಪರಿಹಾರ ಜಮಾ ಆಗಿಲ್ಲ ಎಂಬುದು ನೋಡುವುದು ಹೇಗೆ…?https://www.samrakshane.karnataka.gov.in/CropHome.aspxಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಅಲ್ಲಿ ಯಾವ ವರ್ಷದ ಬೆಳೆ ಪರಿಹಾರದ ಸ್ಟೇಟಸ್ ನೋಡುತ್ತೀರಿ ಎಂಬುದನ್ನು ಆಯ್ಕೆ ಮಾಡಿಕೊಂಡು ನಿಮ್ಮ ಮೊಬೈಲ್ ನಂಬರ್ ಅಲ್ಲಿ ಹಾಕಿ ನಿಮ್ಮ ಸ್ಟೇಟಸ್ ಅನ್ನು ನೀವು ನೋಡಿಕೊಳ್ಳಬಹುದು.ಕೂಡಲೇ ನಿಮ್ಮ ಅನುಮಾನಗಳನ್ನು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಲ್ಲ ಮಾಹಿತಿಯನ್ನು ಪಡೆದುಕೊಂಡು ಬಗೆಹರಿಸಿಕೊಳ್ಳಿ..ಬೆಳೆ ಪರಿಹಾರ ಜಮಾ ಆಗದೇ ಇರಲು ಕಾರಣವೇನು..?ಬೆಳೆ ಪರಿಹಾರ ಜಮಾ ಆಗಬೇಕೆಂದರೆ 10 ಹಲವಾರು ಕ್ರಮಗಳನ್ನು ನೀವು ಪಾಲಿಸಬೇಕಾಗುತ್ತದೆ ಅದಕ್ಕಾಗಿ ನೀವು ಇದರಲ್ಲಿ ಯಾವುದೇ ಒಂದು ಕ್ರಮವನ್ನು ಪಾಲಿಸದೆ ಆದಲ್ಲಿ ನಿಮಗೆ ಬೆಳೆ ಪರಿಹಾರ ಜಮಾ ಆಗುವುದಿಲ್ಲ..ಈಗಾಗಲೇ ಹಲವಾರು ರೈತರು ಇದೇ ಪ್ರಶ್ನೆಯನ್ನು ನನಗೆ ಕೇಳಿದ್ದು ನಾನು ಅವರ ಸ್ಟೇಟಸ್ ಅನ್ನು ಪರಿಶೀಲಿಸಿದಾಗ ಅವರು ತಮ್ಮ ಬೆಳೆಯ ಜಿಪಿಆರ್ಎಸ್ ಮಾಡದೆ ಇರುವ ಕಾರಣ ಅವರಿಗೆ ಯಾವುದೇ ತರನಾದಂತಹ ಬೆಳೆ ಪರಿಹಾರ ಜಮಾ ಆಗಿಲ್ಲ..ಅದಕ್ಕಾಗಿ ನೀವು ಸಹ ನಿಮ್ಮ ಸ್ಟೇಟಸ್ ಅನ್ನು ಮೊದಲು ಸರಿಯಾಗಿ ನೋಡಿಕೊಂಡು ನಿಮಗೆ ಬೆಳೆ ಪರಿಹಾರದ ಹಣ ಜಮಾ ಆಗುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ..ಇನ್ನು ಕೆಲವೇ ವಾರಗಳಲ್ಲಿ ರೈತರ ಖಾತೆಗೆ ನೇರವಾಗಿ 2022ನೇ ಸಾಲಿನ ಬೆಳೆ ವಿಮಾ ಜಮಾ ಆಗುತ್ತಿದ್ದು ಹಲವು ರೈತರು ಸಣ್ಣ ಸಣ್ಣ ತಪ್ಪುಗಳನ್ನು ಮಾಡಿದ್ದಾರೆ.ಅದರಲ್ಲಿ ಪ್ರಮುಖವಾಗಿ ಬರುವುದೇ ಹೊಲದಲ್ಲಿ ಬೆಳೆದಿರುವ ಬೆಳೆಯ GPRS..ಕೆಲವು ರೈತರು ಬೆಳೆ ವಿಮೆಗಾಗಿ ಬೇರೆ ಬೆಳೆ ಹೆಸರನ್ನು ನಮೂದಿಸಿದ್ದು ಹಾಗೆ ತಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಬೇರೆ ಬೆಳೆಯಾಗಿದ್ದು ಈ ಒಂದು ಸಣ್ಣ ತಪ್ಪಿನಿಂದಾಗಿ ಬೆಳೆ ವಿಮೆ ಜಮಾ ಆಗುವುದಿಲ್ಲ..ಅದಕ್ಕಾಗಿ ಕೂಡಲೇ ರೈತ ಬಾಂಧವರು ಎಚ್ಚೆತ್ತುಕೊಂಡು ಈ ತಪ್ಪನ್ನು ಸರಿಪಡಿಸಿಕೊಂಡರೆ ನೀವು ಬೆಳೆ ಪರಿಹಾರ ಪಡೆದುಕೊಳ್ಳುವಲ್ಲಿ ಸಫಲರಾಗುತ್ತೀರಿ..ಅದಕ್ಕಿಂತ ಮೊದಲು ನೀವು ಜಿಪಿಆರ್ಎಸ್ ಮಾಡಿರುವ ಬೇಳೆ ಹಾಗೂ ನೀವು ಬೆಳೆ ವಿಮೆಗಾಗಿ ಅರ್ಜಿ ಸಲ್ಲಿಸಿರುವ ಬೆಳೆ ಎರಡು ಒಂದೇ ಆಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ..ಖಚಿತಪಡಿಸಿಕೊಳ್ಳಲು ಏನು ಮಾಡಬೇಕು…?ಈ ಮೇಲ್ಕಂಡ ವಿಷಯವನ್ನು ನೀವು ಖಚಿತಪಡಿಸಿಕೊಳ್ಳಬೇಕೆಂದರೆ ನೀವು ಕೂಡಲೇ ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಆಪ್ ಗೆ ಹೋಗಿ ಅಲ್ಲಿ ನೀವು ಬೆಳೆ ಸೂಚ್ಯಂಕ ಎಂದು ಇನ್ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ..ಈ ಆಪ್ ಮೂಲಕ ನೀವು ಯಾವ ಬೆಳೆಯ ಜಿಪಿಆರ್ಎಸ್ ಆಗಿದೆ ಹಾಗೆ ನೀವು ಮಾಡಿರುವ ಜಿಪಿಆರ್ಎಸ್ ಮಾನ್ಯತೆ ಪಡೆದಿದೆಯೋ ಅಥವಾ ಎಲ್ಲವೂ ಎಂಬುದ ಸಂಪೂರ್ಣ ಮಾಹಿತಿಯನ್ನು ನೀವು ಮೊದಲು 

LEAVE A RESPONSE

Your email address will not be published. Required fields are marked *