ರಾಜ್ಯದ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗ ಧನಸಹಾಯಕ್ಕೆ ಅರ್ಜಿ ಆಹ್ವಾನ
ರಾಜ್ಯದ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗ ಧನಸಹಾಯಕ್ಕೆ ಅರ್ಜಿ ಆಹ್ವಾನ 2022-23ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನಸಹಾಯ ಮಂಜೂರು ಮಾಡುವ ಸಲುವಾಗಿ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನದಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ, 2022-23ನೇ ಶೈಕ್ಷಣಿಕ ಸಾಲಿಗೆ ಶಿಕ್ಷಕರ ಮಕ್ಕಳ…
ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯಕ್ಕೆ ಅರ್ಜಿ ಆಹ್ವಾನ.. ವಿದ್ಯಾರ್ಥಿಗಳಿಗೆ ಸಿಗಲಿದೆ ರೂ.20 ಸಾವಿರ ಸಹಾಯ ಧನ –
ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯಕ್ಕೆ ಅರ್ಜಿ ಆಹ್ವಾನ.. ವಿದ್ಯಾರ್ಥಿಗಳಿಗೆ ಸಿಗಲಿದೆ ರೂ.20 ಸಾವಿರ ಸಹಾಯ ಧನ – ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ವಂತಿಕೆ ಪಾವತಿಸುವ ಸಂಘಟಿತ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹಧನ ಸಹಾಯಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 2022-23ನೇ ಸಾಲಿಗೆ ಶೈಕ್ಷಣಿಕ ಪ್ರೋತ್ಸಾಹಧನ ಸಹಾಯಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು,…
ಉಚಿತ ಹೈನುಗಾರಿಕೆ ತರಬೇತಿ ಕಾರ್ಯಕ್ರಮಕ್ಕಾಗಿ ಅರ್ಜಿ ಆಹ್ವಾನ
ಉಚಿತ ಹೈನುಗಾರಿಕೆ ತರಬೇತಿ ಕಾರ್ಯಕ್ರಮಕ್ಕಾಗಿ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಫೆಬ್ರವರಿ ಮಾಹೆಯಲ್ಲಿ 5 ದಿನಗಳ ಕಾಲ ರೈತ ಮಹಿಳೆಯರಿಗೆ ಉಚಿತ ಹೈನುಗಾರಿಕೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಫೆ. 5ರೊಳಗಾಗಿ ಕೃಷಿ ವಿಜ್ಞಾನ ಕೇಂದ್ರ, ಹನುಮನಮಟ್ಟಿ, ರಾಣಿ ಬೆನ್ನೂರ (ತಾ)ಗೆ ಈ ವಿಳಾಸದಲ್ಲಿ ತಮ್ಮ ಆಧಾರ ಕಾರ್ಡ ಮತ್ತು…
ಹತ್ತು ವರ್ಷ ಹಳೆಯ ಉತಾರ ಮೊಬೈಲ್ ನಲ್ಲಿ ನೋಡುವುದು ಹೇಗೆ?
ಹತ್ತು ವರ್ಷ ಹಳೆಯ ಉತಾರ ಮೊಬೈಲ್ ನಲ್ಲಿ ನೋಡುವುದು ಹೇಗೆ? ಬಾಂಧವರೇ, ನೀವೇನಾದರೂ ಹಿಂದೆ ನಿಮ್ಮ ಹೊಲ ಯಾರ ಹೆಸರಲ್ಲಿತ್ತು, ಅಥವಾ ಬ್ಯಾಂಕಿನಲ್ಲಿ ಸಾಲವನ್ನು ತೆಗೆದುಕೊಳ್ಳುವಾಗ ಅವರು ಹಳೆಯ ಉತಾರ ತರಲು ಹೇಳುತ್ತಾರೆ, ಆನ್ಲೈನ್ನಲ್ಲಿ ಮೊಬೈಲ್ ಮೂಲಕ ಹಳೆಯ ಉತ್ತರವನ್ನು ಹೇಗೆ ನೋಡುವುದು ಎಂದು ತಿಳಿದುಕೊಳ್ಳೋಣ ಬನ್ನಿ. ಮೊಟ್ಟ ಭೂಮಿ ಅಧಿಕೃತ ವೆಬ್ ಸೈಟ್…
ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಯೋಜನೆ 2023
10th, 12th ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಯೋಜನೆ ಸರ್ಕಾರದ ಮಹತ್ವದ ನಿರ್ಧಾರ:- ವಿದ್ಯಾರ್ಥಿಗಳಿಗಾಗಿ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಬಾರಿ 10 ಮತ್ತು 12 ನೇ ವಿದ್ಯಾರ್ಥಿಗಳಿಗೆ ದೊಡ್ಡ ಸುದ್ದಿ ಉಚಿತವಾಗಿ ಲ್ಯಾಪ್ ಟಾಪ್ ಸಿಗಲಿದೆ, ಸರ್ಕಾರವು ದೊಡ್ಡ ಸೂಚನೆಗಳನ್ನು ನೀಡಿದೆ, ಈಗ ಎಲ್ಲರಿಗೂ ಉಚಿತ ಲ್ಯಾಪ್ಟಾಪ್ ಯೋಜನೆಯ ಲಾಭ ಸಿಗುತ್ತದೆ,…
ಜನವರಿ 31ರಂದು ರೈತರ ಖಾತೆಗೆ ಹಣ ಜಮೆ
ಜನವರಿ 31ರಂದು ರೈತರ ಖಾತೆಗೆ ಹಣ ಜಮೆ: ಯಾರ ಯಾರ ಖಾತೆಗಳಿಗೆ ಜಮಯಾಗಲಿದೆ? ಬಾಂಧವರೇ, ಜನವರಿ 31ರಂದು ರೈತರ ಖಾತೆಗಳಿಗೆ ಹಣ ಜಮಯಾಗಲಿದೆ, ಪ್ರತಿಯೊಬ್ಬ ರೈತನಿಗೆ 250ಗಳಿಂದ 1250 ಗಳು ವರೆಗೆ ಹಣ ಜಮಯಾಗುತ್ತದೆ, ಹಾಗಾದರೆ ಯಾರ ಯಾರ ಖಾತೆಗಳಿಗೆ ಜಮಯಾಗಲಿದೆ ಎಂಬುದನ್ನು ಇಲ್ಲಿ ನೋಡೋಣ ಬನ್ನಿ. ಯಾವ ಯೋಜನೆ? ಕೃಷಿ…
ರೈತರ ಬೆಳೆ ನಷ್ಟಕ್ಕೆ 1 ಲಕ್ಷ ರೂಪಾಯಿ ಪರಿಹಾರ
ರೈತರ ಬೆಳೆ ನಷ್ಟಕ್ಕೆ 1 ಲಕ್ಷ ರೂಪಾಯಿ ಪರಿಹಾರ ರೈತರ ಬೆಳೆಹಾನಿಗೆ ನೀಡಲಾಗುವ ಪರಿಹಾರವನ್ನು ಒಂದು ಲಕ್ಷ ರೂಪಾಯಿಗಳಿಗೆ ಏರಿಸಿ ಸರ್ಕಾರ ಆದೇಶಿಸಿದೆ. ಯಾವ್ಯಾವ ಬೆಳೆಗೆ ಎಷ್ಟೆಷ್ಟು ಪರಿಹಾರ? ರೈತರ ಬೇಡಿಕೆಗಳೇನು? ಇತ್ಯಾದಿ ಮಾಹಿತಿ ಇಲ್ಲಿದೆ… ಕಾಡುಪ್ರಾಣಿಗಳಿಂದ ರೈತರು ಬೆಳೆ ರಕ್ಷಣೆ ಮಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಕಾಡಾನೆ, ಮಂಗ, ಜಿಂಕೆ,…
ಯಾವ ಹೊಲದ ಮೇಲೆ ಎಷ್ಟು ಸಾಲ ತೆಗೆದುಕೊಂಡಿದ್ದೀರಾ ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?
ಯಾವ ಹೊಲದ ಮೇಲೆ ಎಷ್ಟು ಸಾಲ ತೆಗೆದುಕೊಂಡಿದ್ದೀರಾ ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ? ಬಾಂಧವರೇ, ಅತಿವೃಷ್ಟಿ-ಅನಾವೃಷ್ಟಿ ಕಾರಣಗಳೆಂದಾಗಿ ಸರಿಯಾದ ಬೆಳೆ ಬೆಳೆಯಲಾಗದೆ ಇಂದು ರೈತ ಸಾಲದಲ್ಲಿದ್ದಾನೆ, ಹಾಗಾದರೆ ಯಾವ ಹೊಲದ ಮೇಲೆ ನಾವು ಎಷ್ಟು ಸಾಲವನ್ನು ತೆಗೆದುಕೊಂಡಿದ್ದೇವೆ ಎಂಬುದನ್ನು ಆನ್ಲೈನ್ ಮೂಲಕ ಚೆಕ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಈ…
ಪಹಣಿ ಯಾರ ಹೆಸರಿಂದ ಯಾರ ಹೆಸರಿಗೆ ಯಾವಾಗ ಬದಲಾಗಿದೆ? ಏಕೆ ಬದಲಾಗಿದೆ?
ಪಹಣಿ ಯಾರ ಹೆಸರಿಂದ ಯಾರ ಹೆಸರಿಗೆ ಯಾವಾಗ ಬದಲಾಗಿದೆ? ಏಕೆ ಬದಲಾಗಿದೆ? ಎಂಬುದರ ಮಾಹಿತಿಯನ್ನು ಕೇವಲ ಎರಡು ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲಿ ಪಡೆಯುವುದು ಹೇಗೆ. ಆತ್ಮೀಯ ರೈತರೇ, ಪಹಣಿಯಲ್ಲಿ ಹೆಸರು ಯಾರ ಹೆಸರಿನಿಂದ ಯಾರ ಹೆಸರಿಗೆ, ಯಾವಾಗ, ಏಕೆ ಬದಲಾಗಿದೆ ಎಂಬುದರ ಬಗ್ಗೆ ನಿಮಗೆ ಮಾಹಿತಿ ಬೇಕಾಗಿದೆಯೇ? ಹಾಗಾದರೆ ಹೀಗೆ ಮಾಡುವ ಮೂಲಕ…
ಮೊಬೈಲ್ನಲ್ಲಿಯೇ ನಿಮ್ಮೂರಿನ ನಕ್ಷೆ, ಕಾಲು ದಾರಿ ಹಾಗೂ ಬಂಡಿ ದಾರಿಯ ಮಾಹಿತಿಯನ್ನು ಎರಡೇ ನಿಮಿಷದಲ್ಲಿ ಡೌನ್ಲೋಡ್ ಮಾಡಬಹುದು
ನಿಮ್ಮ ಮೊಬೈಲ್ನಲ್ಲಿಯೇ ನಿಮ್ಮೂರಿನ ನಕ್ಷೆ, ಕಾಲು ದಾರಿ ಹಾಗೂ ಬಂಡಿ ದಾರಿಯ ಮಾಹಿತಿಯನ್ನು ಎರಡೇ ನಿಮಿಷದಲ್ಲಿ ಡೌನ್ಲೋಡ್ ಮಾಡಬಹುದು ಹೇಗೆ? ಆತ್ಮೀಯ ರೈತ ಬಾಂಧವರೇ, ನಿಮ್ಮೂರಿನ ನಕ್ಷೆಯ ಬಗ್ಗೆ ನಿಮಗೆ ಮಾಹಿತಿ ಇದೆಯೇ? ಕಾಲುದಾರಿ ಎಲ್ಲಿದೆ, ಬಂಡೆ ದಾರಿ ಎಲ್ಲಿದೆ? ಹೀಗೆ ಇನ್ನೂ ಅನೇಕ ವಿಷಯಗಳ ಸಂಪೂರ್ಣ ಮಾಹಿತಿಯನ್ನು ನೀವು ನಿಮ್ಮ ಊರಿನ ನಕ್ಷೆಯ ಮೂಲಕ…